ಓಂ ಜೈ ಗೋಮಾತಾ ಅಂಬೆ ಜೈ ಜೈ ಗೋಮಾತಾ(ಪ) ಆರತಿ ಗೈಯುತ ಪೂಜಿಪೆವು/ ಹಸುರಿನ ಹುಲ್ಲನು ನೀಡುವೆವು,,, ಅಂಬಾ ಎಂಬಾ ಒಲವಕರೆ/ ತುಂಬಾ ಪ್ರೀತಿಯ ಮಮತೆ ಕರೆ,,1
ಅಗೋಳಿ ಮಂಜಣ 17 -18ನೇ ಶತಮಾನದ ಮಧ್ಯದಲ್ಲಿ ಜೀವಿಸಿದ್ದ ವೀರ ಪುರುಷ. ಮಂಗಳೂರಿನ ಸುರತ್ಕಲ್ ಗ್ರಾಮದ ಕಟ್ಲಾ ಎನ್ನುವಲ್ಲಿ ನಾರಾಯಣಶೆಟ್ಟಿ ದುಗ್ಗು ದಂಪತಿಯ ಮಗನಾಗಿ ಹುಟ್ಟಿದವ ಮಂಜಣ್ಣ
ಗಣೇಶ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಗಣಪತಿ ಎಂದರೆ ತುಂಬಾ ಅಚ್ಚುಮೆಚ್ಚಿನ ದೇವರು. ಇದಕ್ಕೆ ಕಾರಣ ಅವನ ಸ್ವರೂಪವೋ ಅಥವಾ ಶಕ್ತಿಯೋ ಎಂದು ತಿಳಿಯದು. ಯಾವುದೇ ಹಬ್ಬ ಹರಿದಿನಗಳಿರಲಿ ಪೂಜೆ ಪುನಸ್ಕಾರಗಳಿರಲಿ ಎಲ್ಲರೂ ಮೊದಲು ನೆನೆಯುವುದು ವಿಘ್ನ ವಿನಾಶಕ ವಿನಾಯಕನನ್ನು. ಮೊದಲು ಗಣಪತಿಗೆ ಪೂಜೆ ನಡೆಯದೆ ಬೇರೆ ಯಾವುದೇ ಪೂಜೆಯಾಗಲಿ, ಎಷ್ಟೇ ದೊಡ್ಡ ಯಾಗವಾಗಲಿ ಅದು ಪೂರ್ಣಗೊಳ್ಳುವುದಿಲ್ಲ.
ಭಗವಾನ್ ಶ್ರೀ ಕೃಷ್ಣನ ಬಗ್ಗೆ ನಿಮಗೆ ಎಷ್ಟು ತಿಳಿದಿದೆ? ಸಾಮಾನ್ಯವಾಗಿ ಕೃಷ್ಣನ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಶ್ರೀ ಕೃಷ್ಣನ ಬಗ್ಗೆ ಕೆಲವು ವಿಶಿಷ್ಟವಾದ ಮಾಹಿತಿಯನ್ನು ನಾವು ತಿಳಿಸುತ್ತೇವೆ.
Simple function to convert numbers to words using php, this function is capable to convert upto 9 digits
Simple php function for converting datetime format to Time Ago format in php
ನಂಬಿಕೆ ಎಂಬುದು ಮೂರಕ್ಷರದ ಪದ. ಹೆಸರೇ ಸೂಚಿಸುವಂತೆ ನಂಬಿಕೆ ಎಂಬುದು ಸಂಬಂಧದ ಅಡಿಪಾಯ. ಅಡಿಪಾಯವು ಗಟ್ಟಿ ಇಲ್ಲದಿದ್ದರೆ ಯಾವ ಸಂಬಂಧಗಳು ಉಳಿಯಲಾರದು ಹೀಗೆ ನಂಬಿ ಕೆಟ್ಟವರಿಲ್ಲವೋ....... ರಂಗಯ್ಯನಾ ಎಂದ, ದಾಸವಾಣಿಯೇ ಇದೆ ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ನಂಬಬೇಕು ಎಂದೇನು ಅಲ್ಲ ಪ್ರತಿಯೊಂದಕ್ಕೂ ಅದರದ್ದೇ ಆದ ಮಿತಿಯಿರಬೇಕು.
ನಮಗೆಲ್ಲರಿಗೂ ತಿಳಿದಿದೆ ಬರಹಗಾರಿಕೆ ಒಂದು ಅದ್ಭುತ ಕಲೆ, ಎಲ್ಲರಿಂದಲೂ ಬರಹಗಾರರಾಗಲು ಮತ್ತು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮ ನಿತ್ಯ ಜೀವನದಲ್ಲಿ ಅನೇಕ ಕಥೆಗಳು, ಕವನಗಳು ಮುಂತಾದ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪುಸ್ತಕಗಲ್ಲಿ ಮತ್ತು ಲೇಖನಗಳಲ್ಲೆಲ್ಲಾ ಓದುತ್ತೇವೆ, ಮನರಂಜಿಸುತ್ತೇವೆ ಮತ್ತು ಅದರಿಂದ ನಮ್ಮ ಜ್ಞಾನ ವೃದ್ಧಿಸುತ್ತೇವೆ. ಆದರೆ ಅದರ ಹಿಂದಿರುವ ಬರಹಗಾರನನ್ನು ನಾವು ತಿಳಿಯುವುದಿಲ್ಲ ಮತ್ತು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಕೆಲವರು ಬರಹಗಾರಿಕೆಯನ್ನು ತನ್ನ ವೃತ್ತಿಯಾಗಿ ಮಾಡುತ್ತಾರೆ ಮತ್ತು ಕೆಲವರು ಬರಹಗಾರಿಯಲ್ಲಿ ಸಾಧನೆಯನ್ನು ಮಾಡುವುದಕ್ಕಾಗಿ ಮತ್ತು ಹಲವಾರು ಮಂದಿ ತಮ್ಮ ಹವ್ಯಾಸವಾಗಿ ಇದನ್ನು ಮಾಡುತ್ತಾರೆ. ಅಂತಹ ಒಬ್ಬ ತುಳು ಹವ್ಯಾಸಿ ಬರಹಗಾರರೆ ಶ್ರೀ ಯುತ ರಮೇಶ್ ಕುಲಾಲ್ ಬಾಯಾರ್.
1.ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು... ನೀನು ಬದಲಾದರೆ.. ಅದು ಪರಿಪೂರ್ಣತೆ .2.ಜನ ಹೇಗಿದ್ದಾರೋ..ಹಾಗೆಯೇ ಸ್ವೀಕರಿಸಿದರೆ.... ಅದು ಪರಿಪೂರ್ಣತೆ .
Best quotes and wishes for WhatsApp and other social media