ತುಳಸೀ ಪೂಜೆ - Tulasi Pooje

ತುಳಸೀ ಪೂಜೆ - Tulasi Pooje

November 2021
0
305

ಒಮ್ಮೆ ಪರಶಿವನನ್ನು ಭೇಟಿಯಾಗಲೆಂದು ದೇವತೆಗಳು ಕೈಲಾಸಕ್ಕೆ ಹೊರಟರು. ಕೈಲಾಸ ಪರ್ವತ ಇರುವುದು ಭೂಲೋಕದಲ್ಲಿ. ಭೂಲೋಕದಲ್ಲಿ ಇರುವವರಿಗೆ ಹಸಿವು ಬಾಯಾರಿಕೆ ಇವುಗಳೆಲ್ಲ ಸಹಜವಾಗಿ ಉಂಟಾಗುತ್ತವೆ. ಹೀಗಾಗಿ ಸ್ವರ್ಗದಲ್ಲಿರುವಾಗ ಎಂದೂ ಬಾಯಾರಿಕೆಯನ್ನು ಅನುಭವಿಸದ ಆ ದೇವತೆಗಳಿಗೆ ಭೂಲೋಕಕ್ಕೆ ಬಂದಾಗ , ಲೋಕ ನಿಯಮದಂತೆ ಪ್ರಯಾಣದ ಮಧ್ಯೆ ಬಾಯಾರಿಕೆಯಾಗುತ್ತದೆ. ಇದನ್ನರಿತ ರಕ್ಕಸರು ವೇಷ ಪಲ್ಲಟಿಸಿಕೊಂಡು ಬಂದು ದೇವತೆಗಳಿಗೆ ಮೋಸದಿಂದ ನೀರಿನ ಬದಲು ಸುರೆಯನ್ನು ಕುಡಿಸುತ್ತಾರೆ.

ಗೋವಿಗೆ ಆರತಿ - Govige Aarati

ಗೋವಿಗೆ ಆರತಿ - Govige Aarati

November 2021
0
393

ಓಂ ಜೈ ಗೋಮಾತಾ ಅಂಬೆ ಜೈ ಜೈ ಗೋಮಾತಾ(ಪ) ಆರತಿ ಗೈಯುತ ಪೂಜಿಪೆವು/ ಹಸುರಿನ ಹುಲ್ಲನು ನೀಡುವೆವು,,, ಅಂಬಾ ಎಂಬಾ ಒಲವಕರೆ/ ತುಂಬಾ ಪ್ರೀತಿಯ ಮಮತೆ ಕರೆ,,1

ಅಗೋಳಿ ಮಂಜಣ - Agoli Manjanna

ಅಗೋಳಿ ಮಂಜಣ - Agoli Manjanna

November 2021
0
306

ಅಗೋಳಿ ಮಂಜಣ 17 -18ನೇ ಶತಮಾನದ ಮಧ್ಯದಲ್ಲಿ ಜೀವಿಸಿದ್ದ ವೀರ ಪುರುಷ. ಮಂಗಳೂರಿನ ಸುರತ್ಕಲ್ ಗ್ರಾಮದ ಕಟ್ಲಾ ಎನ್ನುವಲ್ಲಿ ನಾರಾಯಣಶೆಟ್ಟಿ ದುಗ್ಗು ದಂಪತಿಯ ಮಗನಾಗಿ ಹುಟ್ಟಿದವ ಮಂಜಣ್ಣ

ಯಾಕೆ ಗಣೇಶ ಎಂದರೆ ಎಲ್ಲರಿಗೂ ಇಷ್ಟ ಮತ್ತು ಹತ್ತಿರವಾದ ದೇವರು? ಆಚರಣೆಯ ವೈಶಿಷ್ಟ್ಯ ಗಳೇನು?

August 2024
1
334

ಗಣೇಶ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಗಣಪತಿ ಎಂದರೆ ತುಂಬಾ ಅಚ್ಚುಮೆಚ್ಚಿನ ದೇವರು. ಇದಕ್ಕೆ ಕಾರಣ ಅವನ ಸ್ವರೂಪವೋ ಅಥವಾ ಶಕ್ತಿಯೋ ಎಂದು ತಿಳಿಯದು. ಯಾವುದೇ ಹಬ್ಬ ಹರಿದಿನಗಳಿರಲಿ ಪೂಜೆ ಪುನಸ್ಕಾರಗಳಿರಲಿ ಎಲ್ಲರೂ ಮೊದಲು ನೆನೆಯುವುದು ವಿಘ್ನ ವಿನಾಶಕ ವಿನಾಯಕನನ್ನು. ಮೊದಲು ಗಣಪತಿಗೆ ಪೂಜೆ ನಡೆಯದೆ ಬೇರೆ ಯಾವುದೇ ಪೂಜೆಯಾಗಲಿ, ಎಷ್ಟೇ ದೊಡ್ಡ ಯಾಗವಾಗಲಿ ಅದು ಪೂರ್ಣಗೊಳ್ಳುವುದಿಲ್ಲ.

ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ

August 2021
0
253

ಭಗವಾನ್ ಶ್ರೀ ಕೃಷ್ಣನ ಬಗ್ಗೆ ನಿಮಗೆ ಎಷ್ಟು ತಿಳಿದಿದೆ? ಸಾಮಾನ್ಯವಾಗಿ ಕೃಷ್ಣನ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಶ್ರೀ ಕೃಷ್ಣನ ಬಗ್ಗೆ ಕೆಲವು ವಿಶಿಷ್ಟವಾದ ಮಾಹಿತಿಯನ್ನು ನಾವು ತಿಳಿಸುತ್ತೇವೆ.

How to convert numbers to words in php

How to convert numbers to words in php

July 2021
0
591

Simple function to convert numbers to words using php, this function is capable to convert upto 9 digits

How to convert datetime from time ago in php

How to convert datetime from time ago in php

July 2021
0
611

Simple php function for converting datetime format to Time Ago format in php

ನಂಬಿಕೆ ಎಂಬುದು ಸಂಬಂಧದ ಅಡಿಪಾಯ

ನಂಬಿಕೆ ಎಂಬುದು ಸಂಬಂಧದ ಅಡಿಪಾಯ

June 2021
0
324

ನಂಬಿಕೆ ಎಂಬುದು ಮೂರಕ್ಷರದ ಪದ. ಹೆಸರೇ ಸೂಚಿಸುವಂತೆ ನಂಬಿಕೆ ಎಂಬುದು ಸಂಬಂಧದ ಅಡಿಪಾಯ. ಅಡಿಪಾಯವು ಗಟ್ಟಿ ಇಲ್ಲದಿದ್ದರೆ ಯಾವ ಸಂಬಂಧಗಳು ಉಳಿಯಲಾರದು ಹೀಗೆ ನಂಬಿ ಕೆಟ್ಟವರಿಲ್ಲವೋ....... ರಂಗಯ್ಯನಾ ಎಂದ, ದಾಸವಾಣಿಯೇ ಇದೆ ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ನಂಬಬೇಕು ಎಂದೇನು ಅಲ್ಲ ಪ್ರತಿಯೊಂದಕ್ಕೂ ಅದರದ್ದೇ ಆದ ಮಿತಿಯಿರಬೇಕು.

ತೆರೆಮರೆಯ ತುಳು ಬರಹಗಾರ ಶ್ರೀ ರಮೇಶ್ ಕುಲಾಲ್ ಬಾಯಾರು- ramesh kulal bayar

ತೆರೆಮರೆಯ ತುಳು ಬರಹಗಾರ ಶ್ರೀ ರಮೇಶ್ ಕುಲಾಲ್ ಬಾಯಾರು

June 2021
1
338

ನಮಗೆಲ್ಲರಿಗೂ ತಿಳಿದಿದೆ ಬರಹಗಾರಿಕೆ ಒಂದು ಅದ್ಭುತ ಕಲೆ, ಎಲ್ಲರಿಂದಲೂ ಬರಹಗಾರರಾಗಲು ಮತ್ತು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ನಾವು ನಮ್ಮ ನಿತ್ಯ ಜೀವನದಲ್ಲಿ ಅನೇಕ ಕಥೆಗಳು, ಕವನಗಳು ಮುಂತಾದ ಬರಹಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಪುಸ್ತಕಗಲ್ಲಿ ಮತ್ತು ಲೇಖನಗಳಲ್ಲೆಲ್ಲಾ ಓದುತ್ತೇವೆ, ಮನರಂಜಿಸುತ್ತೇವೆ ಮತ್ತು ಅದರಿಂದ ನಮ್ಮ ಜ್ಞಾನ ವೃದ್ಧಿಸುತ್ತೇವೆ. ಆದರೆ ಅದರ ಹಿಂದಿರುವ ಬರಹಗಾರನನ್ನು ನಾವು ತಿಳಿಯುವುದಿಲ್ಲ ಮತ್ತು ತಿಳಿಯುವ ಪ್ರಯತ್ನ ಮಾಡುವುದಿಲ್ಲ. ಕೆಲವರು ಬರಹಗಾರಿಕೆಯನ್ನು ತನ್ನ ವೃತ್ತಿಯಾಗಿ ಮಾಡುತ್ತಾರೆ ಮತ್ತು ಕೆಲವರು ಬರಹಗಾರಿಯಲ್ಲಿ ಸಾಧನೆಯನ್ನು ಮಾಡುವುದಕ್ಕಾಗಿ ಮತ್ತು ಹಲವಾರು ಮಂದಿ ತಮ್ಮ ಹವ್ಯಾಸವಾಗಿ ಇದನ್ನು ಮಾಡುತ್ತಾರೆ. ಅಂತಹ ಒಬ್ಬ ತುಳು ಹವ್ಯಾಸಿ ಬರಹಗಾರರೆ ಶ್ರೀ ಯುತ ರಮೇಶ್ ಕುಲಾಲ್ ಬಾಯಾರ್.

ಪರಿಪೂರ್ಣತೆ ಎಂದರೇನು? ಆದಿ ಶಂಕರಾಚಾರ್ಯರು ಬೋಧಿಸಿದ ಪೂರ್ಣತ್ವ... (ಸಾರ)

ಪರಿಪೂರ್ಣತೆ ಎಂದರೇನು? ಆದಿ ಶಂಕರಾಚಾರ್ಯರು ಬೋಧಿಸಿದ ಪೂರ್ಣತ್ವ ಸಾರ

May 2021
0
712

1.ಮತ್ತೊಬ್ಬರನ್ನು ಬದಲಾಯಿಸುವ ಪ್ರಯತ್ನ ಬಿಟ್ಟು... ನೀನು ಬದಲಾದರೆ.. ಅದು ಪರಿಪೂರ್ಣತೆ .2.ಜನ ಹೇಗಿದ್ದಾರೋ..ಹಾಗೆಯೇ ಸ್ವೀಕರಿಸಿದರೆ.... ಅದು ಪರಿಪೂರ್ಣತೆ .

Top Posts