ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು - Story of asha sahni death

ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು - Story of asha sahni death

December 2021
0
310

ಆಷಾ ಸಾಹ್ನಿ ಎನ್ನುವ ವೃದ್ದೆ ಮುಂಬೈ ನಗರದ ಒಂದು ಅಪಾರ್ಟ್ ಮೆಂಟ್ನಾ ಹತ್ತನೆ ಮಳಿಗೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಧಣಿಕರಾದ ಇವರ ಸ್ವಂತ ಮಹದಡಿ ಗಳಾಗಿದ್ದವು 10ನೆ ಮಹಡಿಯ 2 ಪ್ಲಾಟ್ಗಳು. ಮಗನನ್ನು ಪ್ರೀತಿಯಿಂದ ಬೆಳೆಸಿ ಓದಿಸಿ ಅಮೇರಿಕಾದಲ್ಲಿ ನೆಲೆಸುವ ಹಾಗೆ ಮಾಡಿದ್ದಾರೆ. ಮಗ ಅಮೇರಿಕಾದಲ್ಲಿಯೇ ನೆಲೆಸಿದ್ದಾನೆ. ಒಬ್ಬ ಸಾರಾಸರಿ ಭಾರತೀಯನಿಗೆ ಇರಬೇಕಾದ ಎಲ್ಲ ಸುಖ ಲೋಲುಪಗಳು ಅವರಿಗಿದೆ.

Masala tea - the cure for all this disease - ಮಸಾಲ ಚಹಾ: ಈ ಎಲ್ಲಾ ರೋಗಕ್ಕೂ ರಾಮಬಾಣ

Masala tea - the cure for all this disease - ಮಸಾಲ ಚಹಾ: ಈ ಎಲ್ಲಾ ರೋಗಕ್ಕೂ ರಾಮಬಾಣ

November 2021
0
295

Consuming spicy tea during the winter season is best for the body. Find out how spice tea offers health benefits in the article.

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.

November 2021
0
305

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ. 1. ಪಕೋಡ ಬೇಕಾ,ಬೇಡ ಕೋಪ. 2. ನಾಗಮಣಿ ಮಗನಾ 3. ಮದ್ರಾಸಿನ ಸಿದ್ರಾಮ 4. ರುಮಾಲು ಶಾಲು ಮಾರು 5. ನೆಗಡಿ ಅಲ್ವಾ ಅಡಿಗನೆ 6. ಗಯಾದ ವೇದ ಯಾಗ 7. ದಿವಾಕರ ಮಾರಕವಾದಿ 8. ಕುಬೇರ ಬಗ್ಗಿ ತಗ್ಗಿ ಬರಬೇಕು 9. ತಿಮ್ಮ ಸದಾ ಸಮ್ಮತಿ 10. ರೋಡಿನಲ್ಲೇ ನಡೀರೋ 11. ಮನುಜನ ಹೀನ ಜನುಮ 12. ಗೂಡಿನಾ ಬಾಳು ಬಾನಾಡಿಗೂ 13. ಪಂಜರದ ಗಿಳಿಗಿದರ ಜಪಂ 14.ವರದಪ್ಪ ಕೊಡು ಕೊಪ್ಪದ ರವ 15. ಗಜಾನನನ ಜಾಗ 16. ಕುಬೇರ ಸಿಹಿ ಸರಿ ಸಾಕು, ನಾನು ಸೀನಪ್ಪನ ಸೀನು ನಾಕು ಸಾರಿ ಸಹಿಸಿರಬೇಕು 17.ತೋರಿಸೇ ಲತಾ ಪಾರಿಜಾತ, ಜಾರಿ ಪಾತಾಲ ಸೇರಿತೋ 18. ಕೋಳೀಕೇ ರಂಗ,ನೀರು ನೀ ಗರಂ ಕೇಳಿಕೋ 19.ವಸಿ ಸೋಡಿ ಕೊಡಿಸೋ ಸಿವ 20. ನಗಾರಿ ಭೇರಿ ಗಾನ . . . ನಮ್ಮ ಕನ್ನಡವೇ ವಿಸ್ಮಯ

Our indian temples

Our indian temples

November 2021
0
533

A. Sun-shielded to temples once a year 1. Nagalapuram Veda Narayana Swamy temple 2. Kolhapur Laxmi Temple 3. The Gavi Gangadhar Temple, Bangalore 4. Ariyasvelly Surya Narayana Temple 5. Mogaleshwar 6. Kodandarama Kadapa District

ನಮ್ಮ ಭಾರತೀಯ ದೇವಾಲಯಗಳು

ನಮ್ಮ ಭಾರತೀಯ ದೇವಾಲಯಗಳು

November 2021
0
424

A. ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು 1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ 2. ಕೊಲ್ಲಾಪುರ ಲಕ್ಷ್ಮಿ ದೇಗುಲ 3. ಬೆಂಗಳೂರು ಗವಿ ಗಂಗಾಧರ ದೇಗುಲ 4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ 5. ಮೋಗಳೇಶ್ವರ್ 6. ಕೋದಂಡರಾಮ ಕಡಪ ಜಿಲ್ಲೆ

ಈ ಎರಡಕ್ಷರದ ಹಿಂದೆ ಬೀಳಬೇಡಿ

ಈ ಎರಡಕ್ಷರದ ಹಿಂದೆ ಬೀಳಬೇಡಿ

November 2021
0
399

'ವಿಸ್ಕಿ 'ಗೂ ಎರಡಕ್ಷರ 'ಬ್ರಾಂಡಿ ' ಗೂ ಎರಡಕ್ಷರ 'ರಮ್ ' ಗೂ ಎರಡಕ್ಷರ 'ಜಿನ್ ' ಗೂ ಎರಡಕ್ಷರ

ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ

ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ

November 2021
0
377

ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ ದಿವಿಜರಿಗಾಶ್ರಯದಾತೇ, ತಾಯೇ, ಋಷಿ ಮುನಿಕುಲ ಸಂಪ್ರೀತೇ ಭುವಿಯೊಳು ಕಾಣುವ ದೇವತೆ, ನೀನು, ನಮಿಸುವೆ ನಿನ್ನಡಿಗೆ ತಾಯೇ ನಮಿಸುವೆ ನಿನ್ನಡಿಗೆ

ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ...

ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ...

November 2021
0
414

ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ... ಎಲ್ಲರೊಂದಿಗೆ ಬೆರೆದು ಮಾತಾಡುವರಿಗೆ ಎಲ್ಲರ ಪ್ರೀತಿ ಅರ್ಥ ಆಗುತ್ತೆ ... ಮನದಲ್ಲಿ ಮಮತೆ ಇದ್ದವರಿಗೆ ಕಷ್ಟದ ಮೌನ ಅರ್ಥ ಆಗುತ್ತೆ. ಇನ್ನೊಬ್ಬನನ್ನು ಕಷ್ಟಕ್ಕೆ , ಉಪಯೋಗಿಸಿಕೊಂಡವನಿಗೆ ಮತ್ತೊಬ್ಬನಿಗೆ ಉಪಕಾರ ಮಾಡುವ ಮನಸ್ಸು ಇರುತ್ತೆ ... ಒಳ್ಳೆ ಮನಸ್ಸು ಇದ್ದರೆ ಎಲ್ಲವೂ ಒಳ್ಳೇದೇ ಆಗಿರುತ್ತೆ ..

ಕಲ್ಲುರ್ಟಿ ದೈವಸಾನ, ಪಾಡ್ಯನ-ಮಿತ್ತನಡ್ಕ. (ಗಡಿತ್ತ ಜಾಗ್)

ಕಲ್ಲುರ್ಟಿ ದೈವಸಾನ, ಪಾಡ್ಯನ-ಮಿತ್ತನಡ್ಕ. (ಗಡಿತ್ತ ಜಾಗ್)

November 2021
0
260

ದೈವ ನಂಬಾನಿಗೆಡ್ ಎಗ್ಗೆದ ಪಾಲ್ ಪಡೆಯಿನ ಅಪ್ಪೆ ಸಮಾನವಾಯಿನ ಕುಟುಮೊದ ಅಪ್ಪೆ ಕಲ್ಲುರ್ಟಿ. ದಿನೊಕ್ಕೊಂಜಿ ನಾಲ್ ಸಾರರ್ದ್ ಎಚ್ಚಿಗೆದ ಅಗೇಲ್ ನ್ ಪಡೆವೊಂದು ಸಾರ ಸಾರ ಭಕ್ತೆರೆನ್ ತನ್ನಲ್ಲಡ್ ಕೂಡಾವುನ ಕಾರ್ನಿಕದ ಜಾಗ್ ಪನೋಲಿಬೈಲ್.ಈ ಜಾಗೆಗ್ ಸರಿಸಮವಾಯಿನ ಪಿರೊಂಜಿ ಸಾನ ಪಾಡ್ಯನದ ಗಡಿತ್ತ ಜಾಗ್.ದಾಯೆ ಕೇಂಡ ಈ ಜಾಗ್ ಡ್ ದೈವ ಅರೆಸೊಂದು ಬೈದ್ ನಿಲೆಯೂರ್ದ್ ಗಡಿತ್ತ

ತುಳಸೀ ಪೂಜೆ - Tulasi Pooje

ತುಳಸೀ ಪೂಜೆ - Tulasi Pooje

November 2021
0
286

ಒಮ್ಮೆ ಪರಶಿವನನ್ನು ಭೇಟಿಯಾಗಲೆಂದು ದೇವತೆಗಳು ಕೈಲಾಸಕ್ಕೆ ಹೊರಟರು. ಕೈಲಾಸ ಪರ್ವತ ಇರುವುದು ಭೂಲೋಕದಲ್ಲಿ. ಭೂಲೋಕದಲ್ಲಿ ಇರುವವರಿಗೆ ಹಸಿವು ಬಾಯಾರಿಕೆ ಇವುಗಳೆಲ್ಲ ಸಹಜವಾಗಿ ಉಂಟಾಗುತ್ತವೆ. ಹೀಗಾಗಿ ಸ್ವರ್ಗದಲ್ಲಿರುವಾಗ ಎಂದೂ ಬಾಯಾರಿಕೆಯನ್ನು ಅನುಭವಿಸದ ಆ ದೇವತೆಗಳಿಗೆ ಭೂಲೋಕಕ್ಕೆ ಬಂದಾಗ , ಲೋಕ ನಿಯಮದಂತೆ ಪ್ರಯಾಣದ ಮಧ್ಯೆ ಬಾಯಾರಿಕೆಯಾಗುತ್ತದೆ. ಇದನ್ನರಿತ ರಕ್ಕಸರು ವೇಷ ಪಲ್ಲಟಿಸಿಕೊಂಡು ಬಂದು ದೇವತೆಗಳಿಗೆ ಮೋಸದಿಂದ ನೀರಿನ ಬದಲು ಸುರೆಯನ್ನು ಕುಡಿಸುತ್ತಾರೆ.

Top Posts