ಮೊದಲ 20 ಕ್ರಮಾಂಕದಲ್ಲಿ ಬರುವ ಸಕಾರಾತ್ಮಕ ಅಂಶಗಳು

ಮೊದಲ 20 ಕ್ರಮಾಂಕದಲ್ಲಿ ಬರುವ ಸಕಾರಾತ್ಮಕ ಅಂಶಗಳು

December 2021
0
310

1. ನೈಸರ್ಗಿಕ ಬುದ್ಧಿಮತ್ತೆ – ಸುಬ್ರಮಣ್ಯ 2. ಸ್ವಾಭಾವಿಕ ಬುದ್ಧಿಮತ್ತೆ – ಗಣೇಶ 3. ಶುಭ ಫಲಗಳು- ಪರಶಿವ 4. ಧನಾತ್ಮಕ ಆಧ್ಯಾತ್ಮಿಕ ಶಕ್ತಿ- ಶಿವ 5. ಯುದ್ಧ ಸಂಬಂಧಿ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅಗತ್ಯವಾಗಿರುವ ಶಕ್ತಿ ಸಾಮರ್ಥ್ಯಗಳು ಮತ್ತು ಕೌಶಲ್ಯಗಳು - ಸುಬ್ರಮಣ್ಯ 6. ಕರ ಕೌಶಲ್ಯಗಳಲ್ಲಿ ಬಹುಮುಖ ಪ್ರತಿಭೆ- ಸುಬ್ರಮಣ್ಯ 7. ಅಭಿವೃದ್ಧಿ - ಅರ್ಥಿಕ ಅಭಿವೃದ್ಧಿˌ ಭೌದ್ಧಿಕ ಅಭಿವೃದ್ಧಿ (ಬುದ್ಧಿ ಶಕ್ತಿˌ ಚಿಂತನಾ/ಯೋಚನಾ ಶಕ್ತಿ)ˌ ಆರೋಗ್ಯ ಸಂಬಂಧಿ ಅಭಿವೃದ್ಧಿˌ ಸೌಂದರ್ಯ, ಇತ್ಯಾದಿ, ಇತ್ಯಾದಿ:- ಲಕ್ಷ್ಮಿ 8. ಇತರರ ಮೇಲೆ ಪ್ರಭುತ್ವ ಸಾಧಿಸುವುದು – ಶಿವ, ಮತ್ತು ವಿಷ್ಣು 9. ಸಮತೋಲಿತ ನಡವಳಿಕೆ (ಕ್ರಿಯಾಶೀಲ ವ್ಯಕ್ತಿತ್ವ) – ವಿಷ್ಣು 10. ಏಕಾಗ್ರತೆ – ಗಣೇಶ 11. ಇಚ್ಛಾಶಕ್ತಿ – ಗಣೇಶ 12. ಇಂದ್ರಿಯ ನಿಗ್ರಹ – ಗಣೇಶ 13. ಉತ್ತಮ ನೆನಪಿನ ಶಕ್ತಿ - ಗಣೇಶ 14. ಸೃಜನಶೀಲತೆ – ಗಣೇಶ 15. ಬಹುಮುಖ ಪ್ರತಿಭೆ– ಗಣೇಶ 16. ಶುಭ ಘಟನೆಗಳು - ಪರಶಿವ 17. ರಾಜ ಮರ್ಯಾದೆ - ಶಿವ 18. ಅಕಾಲಿಕ ಮರಣದಿಂದ ವಿಮೋಚನೆ - ಶಿವ 19. ಮೋಕ್ಷ, - ಪರಶಿವ 20. ಪಾಪ ಪರಿಹಾರ - ಪರಶಿವ

ಪವಿತ್ರ ಹಸು!

ಪವಿತ್ರ ಹಸು!

December 2021
0
257

′′ ಉರುಗ್ವೆ′′ ದೇಶವು ಸರಾಸರಿ ಪ್ರತಿಯೊಬ್ಬ ವ್ಯಕ್ತಿಯು 4 ಹಸುಗಳನ್ನು ಹೊಂದಿದ್ದು, ವಿಶ್ವದಾದ್ಯಂತ ಕೃಷಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಕೇವಲ 33 ಲಕ್ಷ ಜನಸಂಖ್ಯೆಯ ದೇಶ ಆದರೆ 1 ಕೋಟಿ 20 ಲಕ್ಷ ಗೋವುಗಳನ್ನು ಹೊಂದಿದೆ. ಪ್ರತಿ ಹಸುವಿನ ಕಿವಿಯ ಮೇಲೆ ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ. ಇದು ಯಾವ ಹಸು ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರು ನೋಡುತ್ತಲೇ ಇರುತ್ತಾರೆ.

ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು - Story of asha sahni death

ಬದಲಾದ ಈ ಜೀವನ ಶೈಲಿ... ಏನು ಯಾಕೆ ಹೀಗೆ ಜಗತ್ತು - Story of asha sahni death

December 2021
0
355

ಆಷಾ ಸಾಹ್ನಿ ಎನ್ನುವ ವೃದ್ದೆ ಮುಂಬೈ ನಗರದ ಒಂದು ಅಪಾರ್ಟ್ ಮೆಂಟ್ನಾ ಹತ್ತನೆ ಮಳಿಗೆಯಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಧಣಿಕರಾದ ಇವರ ಸ್ವಂತ ಮಹದಡಿ ಗಳಾಗಿದ್ದವು 10ನೆ ಮಹಡಿಯ 2 ಪ್ಲಾಟ್ಗಳು. ಮಗನನ್ನು ಪ್ರೀತಿಯಿಂದ ಬೆಳೆಸಿ ಓದಿಸಿ ಅಮೇರಿಕಾದಲ್ಲಿ ನೆಲೆಸುವ ಹಾಗೆ ಮಾಡಿದ್ದಾರೆ. ಮಗ ಅಮೇರಿಕಾದಲ್ಲಿಯೇ ನೆಲೆಸಿದ್ದಾನೆ. ಒಬ್ಬ ಸಾರಾಸರಿ ಭಾರತೀಯನಿಗೆ ಇರಬೇಕಾದ ಎಲ್ಲ ಸುಖ ಲೋಲುಪಗಳು ಅವರಿಗಿದೆ.

Masala tea - the cure for all this disease - ಮಸಾಲ ಚಹಾ: ಈ ಎಲ್ಲಾ ರೋಗಕ್ಕೂ ರಾಮಬಾಣ

Masala tea - the cure for all this disease - ಮಸಾಲ ಚಹಾ: ಈ ಎಲ್ಲಾ ರೋಗಕ್ಕೂ ರಾಮಬಾಣ

November 2021
0
330

Consuming spicy tea during the winter season is best for the body. Find out how spice tea offers health benefits in the article.

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ.

November 2021
0
339

ಈ ಕೆಳಗಿನ ಸಾಲುಗಳನ್ನು, ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೆ ಹೇಗೆ ಬೇಕಾದರೂ ಓದಿ. 1. ಪಕೋಡ ಬೇಕಾ,ಬೇಡ ಕೋಪ. 2. ನಾಗಮಣಿ ಮಗನಾ 3. ಮದ್ರಾಸಿನ ಸಿದ್ರಾಮ 4. ರುಮಾಲು ಶಾಲು ಮಾರು 5. ನೆಗಡಿ ಅಲ್ವಾ ಅಡಿಗನೆ 6. ಗಯಾದ ವೇದ ಯಾಗ 7. ದಿವಾಕರ ಮಾರಕವಾದಿ 8. ಕುಬೇರ ಬಗ್ಗಿ ತಗ್ಗಿ ಬರಬೇಕು 9. ತಿಮ್ಮ ಸದಾ ಸಮ್ಮತಿ 10. ರೋಡಿನಲ್ಲೇ ನಡೀರೋ 11. ಮನುಜನ ಹೀನ ಜನುಮ 12. ಗೂಡಿನಾ ಬಾಳು ಬಾನಾಡಿಗೂ 13. ಪಂಜರದ ಗಿಳಿಗಿದರ ಜಪಂ 14.ವರದಪ್ಪ ಕೊಡು ಕೊಪ್ಪದ ರವ 15. ಗಜಾನನನ ಜಾಗ 16. ಕುಬೇರ ಸಿಹಿ ಸರಿ ಸಾಕು, ನಾನು ಸೀನಪ್ಪನ ಸೀನು ನಾಕು ಸಾರಿ ಸಹಿಸಿರಬೇಕು 17.ತೋರಿಸೇ ಲತಾ ಪಾರಿಜಾತ, ಜಾರಿ ಪಾತಾಲ ಸೇರಿತೋ 18. ಕೋಳೀಕೇ ರಂಗ,ನೀರು ನೀ ಗರಂ ಕೇಳಿಕೋ 19.ವಸಿ ಸೋಡಿ ಕೊಡಿಸೋ ಸಿವ 20. ನಗಾರಿ ಭೇರಿ ಗಾನ . . . ನಮ್ಮ ಕನ್ನಡವೇ ವಿಸ್ಮಯ

Our indian temples

Our indian temples

November 2021
0
580

A. Sun-shielded to temples once a year 1. Nagalapuram Veda Narayana Swamy temple 2. Kolhapur Laxmi Temple 3. The Gavi Gangadhar Temple, Bangalore 4. Ariyasvelly Surya Narayana Temple 5. Mogaleshwar 6. Kodandarama Kadapa District

ನಮ್ಮ ಭಾರತೀಯ ದೇವಾಲಯಗಳು

ನಮ್ಮ ಭಾರತೀಯ ದೇವಾಲಯಗಳು

November 2021
0
472

A. ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು 1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ 2. ಕೊಲ್ಲಾಪುರ ಲಕ್ಷ್ಮಿ ದೇಗುಲ 3. ಬೆಂಗಳೂರು ಗವಿ ಗಂಗಾಧರ ದೇಗುಲ 4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ 5. ಮೋಗಳೇಶ್ವರ್ 6. ಕೋದಂಡರಾಮ ಕಡಪ ಜಿಲ್ಲೆ

ಈ ಎರಡಕ್ಷರದ ಹಿಂದೆ ಬೀಳಬೇಡಿ

ಈ ಎರಡಕ್ಷರದ ಹಿಂದೆ ಬೀಳಬೇಡಿ

November 2021
0
399

'ವಿಸ್ಕಿ 'ಗೂ ಎರಡಕ್ಷರ 'ಬ್ರಾಂಡಿ ' ಗೂ ಎರಡಕ್ಷರ 'ರಮ್ ' ಗೂ ಎರಡಕ್ಷರ 'ಜಿನ್ ' ಗೂ ಎರಡಕ್ಷರ

ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ

ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ

November 2021
0
420

ಜಯಜಯ ಗೋಮಾತೆ, ಅಂಬ, ಜಯಜಯ ಗೋಮಾತೆ ದಿವಿಜರಿಗಾಶ್ರಯದಾತೇ, ತಾಯೇ, ಋಷಿ ಮುನಿಕುಲ ಸಂಪ್ರೀತೇ ಭುವಿಯೊಳು ಕಾಣುವ ದೇವತೆ, ನೀನು, ನಮಿಸುವೆ ನಿನ್ನಡಿಗೆ ತಾಯೇ ನಮಿಸುವೆ ನಿನ್ನಡಿಗೆ

ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ...

ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ...

November 2021
0
463

ಮುಕ್ತವಾಗಿ ಮಾತಾಡುವವನಿಗೆ ಮನಸ್ಸಲ್ಲಿ ಮಸ್ಸರವಿಲ್ಲ ... ಎಲ್ಲರೊಂದಿಗೆ ಬೆರೆದು ಮಾತಾಡುವರಿಗೆ ಎಲ್ಲರ ಪ್ರೀತಿ ಅರ್ಥ ಆಗುತ್ತೆ ... ಮನದಲ್ಲಿ ಮಮತೆ ಇದ್ದವರಿಗೆ ಕಷ್ಟದ ಮೌನ ಅರ್ಥ ಆಗುತ್ತೆ. ಇನ್ನೊಬ್ಬನನ್ನು ಕಷ್ಟಕ್ಕೆ , ಉಪಯೋಗಿಸಿಕೊಂಡವನಿಗೆ ಮತ್ತೊಬ್ಬನಿಗೆ ಉಪಕಾರ ಮಾಡುವ ಮನಸ್ಸು ಇರುತ್ತೆ ... ಒಳ್ಳೆ ಮನಸ್ಸು ಇದ್ದರೆ ಎಲ್ಲವೂ ಒಳ್ಳೇದೇ ಆಗಿರುತ್ತೆ ..

Top Posts